ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮಲೆನಾಡಿನಲ್ಲಿ ಮಳೆಯ ಆರ್ಭಟ ಮುಂದುವರಿದಿದೆ. ಹೀಗಾಗಿ, ತುಂಗಾ ಜಲಾಶಯದಲ್ಲಿ ಒಳ ಹರಿವು ಏರಿಕೆಯಾಗಿದ್ದು, ಮಧ್ಯಾಹ್ನದವರೆಗೆ 17,500 ಕ್ಯೂಸೆಕ್ಸ್ ಒಳ ಹರಿವು ಇರುವುದು ದಾಖಲಾಗಿದೆ. ಬೆಳಗ್ಗೆ 11.30 ಗಂಟೆಯಿಂದ 18,600 ಕ್ಯೂಸೆಕ್ಸ್ ನೀರನ್ನು ನದಿ ಬಿಡಲಾಗುತ್ತಿದೆ.
READ | ಮಲೆನಾಡಿನಲ್ಲಿ ಮಳೆಯ ಆರ್ಭಟ, ಮೈದುಂಬಿ ಹರಿಯುತ್ತಿರುವ ತುಂಗೆ, ಗಾಜನೂರು ಡ್ಯಾಂ ಓಪನ್
ಇನ್ನಷ್ಟು ಮಳೆಯಾಗುವ ಸಾಧ್ಯತೆಯ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಜಲಾಶಯದಲ್ಲಿ ನೀರಿನ ಪ್ರಮಾಣ ಏರಿಕೆಯಾಗುವ ಸಾಧ್ಯತೆ ಇದೆ.