ಸುದ್ದಿ ಕಣಜ.ಕಾಂ
ಸಾಗರ: ನಿರ್ಗತಿಕ ಮಹಿಳೆಯ ಶವವನ್ನು ಊರಿಗೆ ಸಾಗಿಸಲು ವ್ಯಕ್ತಿಯೊಬ್ಬರು ನೆರವಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
READ | ನೀವು ಹಣ್ಣು, ತರಕಾರಿ ಬೆಳೆದಿದ್ದೀರಾ ಹಾಗಾದರೆ ಇದನ್ನು ಓದಿ, ಸಹಾಯಕ್ಕಾಗಿ ಇವರಿಗೆ ಕರೆ ಮಾಡಿ
ತಾಲೂಕಿನ ಆನಂದಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮೃತಪಟ್ಟಿದ್ದ ಮಹಿಳೆಯ ಶವವನ್ನು ತಮ್ಮೂರಿಗೆ ಸಾಗಿಸಲು ನೆರವು ನೀಡಿದ್ದಾರೆ.
ಶಿಕಾರಿಪುರ ತಾಲೂಕಿನ ತೊಗರ್ಸಿ ಗ್ರಾಮದ ಹೂವಮ್ಮ ಎಂಬುವವರು ಮೃತಪಟ್ಟಿದ್ದು, ಆಕೆಯ ಶವವನ್ನು ಹಣವಿಲ್ಲದೇ ಇರುವುದರಿಂದ ಸಾಗಿಸಲು ಸಾಧ್ಯವಾಗಲಿಲ್ಲ. ಈ ವಿಚಾರ ತಿಳಿಯುತ್ತಿದ್ದಂತೆಯೇ ರವಿಕುಮಾರ್ ಯಡೇಹಳ್ಳಿ, ಪ್ರಮೋದ್ ಎಂಬುವವರು ನೆರವಾಗಿದ್ದಾರೆ.