ಸುದ್ದಿ ಕಣಜ.ಕಾಂ
ಭದ್ರಾವತಿ: ಜುಲೈ 12ರಿಂದ 17ರ ವರೆಗೆ ಪ್ರತಿ ದಿನ ಬೆಳಗ್ಗೆ9ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
READ | ಭದ್ರಾವತಿಯಲ್ಲಿ ಇಂದು, ನಾಳೆ ಕರೆಂಟ್ ಕಟ್
ನಗರ ಉಪ ವಿಭಾಗ ಘಟಕ ಎರಡರ ವ್ಯಾಪ್ತಿಯಲ್ಲಿ ಹಳೇ ವಿದ್ಯುತ್ ತಂತಿಗಳನ್ನು ಬದಲಿಸುತ್ತಿರುವುದರಿಂದ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಇರುವುದಿಲ್ಲ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಎಲ್ಲೆಲ್ಲಿ | ಶಂಕರ ಮಠ, ಸಿಲ್ವರ್ ಪಾರ್ಕ್ ಬಡಾವಣೆ, ಬಸವೇಶ್ವರ ಬಡಾವಣೆ ಸುತ್ತಲಿನ ಪ್ರದೇಶ.