ಸುದ್ದಿ ಕಣಜ.ಕಾಂ | KARNATAKA | POLITICS
ಬೆಂಗಳೂರು: ರಾಜ್ಯದಲ್ಲಿ ಸಂಪುಟ ವಿಸ್ತರಣೆಯ ಸರ್ಕಸ್ ಸದ್ಯಕ್ಕೆ ಪೂರ್ಣಗೊಂಡಿದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ರಾಜ್ಯಪಾಲರಿಗೆ ಪಟ್ಟಿಯನ್ನು ಕಳುಹಿಸಿದ್ದು, ಪ್ರಮಾಣ ವಚನ ನೆರವೇರಲಿದೆ.
ಯಾರಿಗೆ ಸಂಪುಟ ಎಂಟ್ರಿ?
- ಕೆ.ಎಸ್.ಈಶ್ವರಪ್ಪ -ಶಿವಮೊಗ್ಗ
- ಆರಗ ಜ್ಞಾನೇಂದ್ರ – ತೀರ್ಥಹಳ್ಳಿ (ಶಿವಮೊಗ್ಗ)
- ಆರ್.ಅಶೋಕ್- ಪದ್ಮನಾಭ ನಗರ
- ಬಿ.ಸಿ. ಪಾಟೀಲ್ – ಹಿರೇಕೆರೂರು
- ಡಾ.ಸಿ.ಎನ್.ಅಶ್ವತ್ಥ ನಾರಾಯಣ – ಮಲ್ಲೇಶ್ವರ
- ಉಮೇಶ್ ಕತ್ತಿ- ಹುಕ್ಕೇರಿ
- ಎಸ್.ಟಿ.ಸೋಮಶೇಖರ್- ಯಶವಂತಪುರ
- ಡಾ.ಕೆ.ಸುಧಾಕರ್ – ಚಿಕ್ಕಬಳ್ಳಾಪುರ
- ಬೈರತಿ ಬಸವರಾಜ – ಕೆ ಆರ್ ಪುರಂ
- ಮುರುಗೇಶ್ ನಿರಾಣಿ – ಬಿಳಿಗಿ
- ಶಿವರಾಂ ಹೆಬ್ಬಾರ್- ಯಲ್ಲಾಪುರ
- ಶಶಿಕಲಾ ಜೊಲ್ಲೆ- ನಿಪ್ಪಾಣಿ
- ಕೆ.ಸಿ.ನಾರಾಯಣ್ ಗೌಡ – ಕೆಆರ್ ಪೇಟೆ
- ಸುನೀಲ್ ಕುಮಾರ್ – ಕಾರ್ಕಳ
- ಗೋವಿಂದ ಕಾರಜೋಳ-ಮುಧೋಳ
- ಮುನಿರತ್ನ- ಆರ್ ಆರ್ ನಗರ
- ಎಂ.ಟಿ.ಬಿ ನಾಗರಾಜ್ – ಎಂ ಎಲ್ ಸಿ
- ಗೋಪಾಲಯ್ಯ- ಮಹಾಲಕ್ಷ್ಮಿ ಲೇಔಟ್
- ಮಾಧುಸ್ವಾಮಿ- ಚಿಕ್ಕನಾಯಕನಹಳ್ಳಿ
- ಹಾಲಪ್ಪ ಆಚಾರ್ – ಯಲ್ಬುರ್ಗ
- ಶಂಕರ್ ಪಾಟೀಲ್ ಮುನೇನಕೊಪ್ಪ – ನವಲುಗುಂದ
- ಕೋಟಾ ಶ್ರೀನಿವಾಸ ಪೂಜಾರಿ – ಎಂ ಎಲ್ ಸಿ
- ಪ್ರಭು ಚೌವ್ಹಾಣ್ – ಔರಾದ್
- ವಿ ಸೋಮಣ್ಣ – ಗೋವಿಂದ್ ರಾಜನಗರ
- ಎ¸. ಅಂಗಾರ-ಸುಳ್ಯ
- ಆನಂದ್ ಸಿಂಗ್ – ಹೊಸಪೇಟೆ
- ಸಿ.ಸಿ ಪಾಟೀಲ್ – ನರಗುಂದ
- ಬಿ.ಸಿನಾಗೇಶ್ – ತಿಪಟೂರು
- ಬಿ.ಶ್ರೀರಾಮುಲು- ಮೊಳಕಾಲುಮ್ಮೂರು
ಸಚಿವ ಸ್ಥಾನ ಕಳೆದುಕೊಂಡವರ ಪಟ್ಟಿ
- ಆರ್.ಶಂಕರ್
- ಸಿ.ಪಿ.ಯೋಗೇಶ್ವರ್
- ಅರವಿಂದ್ ಲಿಂಬಾವಳಿ
- ಶ್ರೀಮಂತ್ ಪಾಟೀಲ್
- ಜಗದೀಶ್ ಶೆಟ್ಟರ್
- ಲಕ್ಷ್ಮಣ್ ಸವದಿ
- ಸುರೇಶ್ ಕುಮಾರ್
https://www.suddikanaja.com/2021/08/04/two-mla-got-place-in-cabinet/