ಸುದ್ದಿ ಕಣಜ.ಕಾಂ | CITY | CRIME NEWS ಶಿವಮೊಗ್ಗ: ನಗರದ ಪಶು ವೈದ್ಯಕೀಯ ಕಾಲೇಜು ಬಳಿ ಬೈಕ್ ನಲ್ಲಿ ಬಂದ ಇಬ್ಬರು ಮಾಂಗಲ್ಯ ದೋಚಿ ಪರಾರಿಯಾಗಿದ್ದಾರೆ. ದಿನಸಿ ಅಂಗಡಿಗೆ ಸಾಮಗ್ರಿ ತರಲು ಹೋಗಿದ್ದಾಗ ₹16 ಸಾವಿರ ಮೌಲ್ಯದ 14 ಗ್ರಾಂ ಚಿನ್ನದ ಮಾಂಗಲ್ಯ ಸರ ದೋಚಲಾಗಿದೆ.
ಸುದ್ದಿ ಕಣಜ.ಕಾಂ | TALUK | CRIME NEWS ಸೊರಬ: ತಾಲೂಕಿನ ಮಾವಲಿಯಲ್ಲಿ ಮರವೊಂದು ಮಹಿಳೆಯ ಮೇಲೆ ಬಿದ್ದು ಆಕೆ ಮೃತಪಟ್ಟಿರುವ ಘಟನೆ ನಡೆದಿದೆ. READ | ಅಕಾಲಿಕ ಮಳೆಗೆ ಸೊರಬವೊಂದರಲ್ಲೇ 250 […]
ಸುದ್ದಿ ಕಣಜ.ಕಾಂ | TALUK | CRIME NEWS ಶಿವಮೊಗ್ಗ: ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಬೈಕ್ ಕಳ್ಳತನ ಮಾಡುತ್ತಿದ್ದ ಗ್ಯಾಂಗ್ ಅನ್ನು ಬೇಧಿಸುವಲ್ಲಿ ಸಫಲರಾಗಿದ್ದಾರೆ. ನಾಲ್ವರನ್ನು ಬಂಧಿಸಿ ಅವರಿಂದ 22 ಬೈಕ್ […]
ಸುದ್ದಿ ಕಣಜ.ಕಾಂ ಶಿವಮೊಗ್ಗ SHIVAMOGGA: ಸಕ್ರೆಬೈಲು ಆನೆಬಿಡಾರದಲ್ಲಿ ಮಾವುತನೊಬ್ಬ ಆನೆಯಿಂದ ಕೆಳಗೆ ಬಿದ್ದ ಘಟನೆ ಶನಿವಾರ ಸಂಭವಿಸಿದೆ. ಮಾವುತ ಶಂಶುದ್ದೀನ್ ಎಂಬಾತ ಕುಂತಿ ಆನೆಯ ಮೇಲೆ ಕುಳಿತುಕೊಂಡಾಗ ಕೆಳಗೆ ಬಿದ್ದಿದ್ದು, ಕೈ ಮುರಿದಿದೆ. […]