ಸುದ್ದಿ ಕಣಜ.ಕಾಂ | DISTRICT | RAILWAY POLICE
ಶಿವಮೊಗ್ಗ: ರೈಲ್ವೆ ಪೊಲೀಸರು ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು ಮರೆತು ಹೋಗಿದ್ದ ಬ್ಯಾಗ್ ವೊಂದನ್ನು ಅವರಿಗೆ ತಲುಪಿಸಿದ್ದಾರೆ.
READ | ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಫಿಕ್ಸ್ ಆಯ್ತು ಹೆಸರು, ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ
ಇತ್ತೀಚೆಗೆ ರೈಲ್ವೆ ಪೊಲೀಸ್ ಅಧಿಕಾರಿಗಳಾದ ಸಂತೋಷ್ ಗಾಂವ್ಕರ್, ಹಾಗೂ ಬಿ.ಎನ್.ಕುಬೇರಪ್ಪ ಅವರು ಅಂದಾಜು 5,000 ಮೌಲ್ಯದ ಬಟ್ಟೆ, ಕಾಸ್ಮೆಟಿಕ್ ಸೇರಿದಂತೆ ವಿವಿಧ ವಸ್ತುಗಳು ಬ್ಯಾಗ್ ನಲ್ಲಿದ್ದವು. ಅದನ್ನು ರೈಲ್ವೆ ನಿಲ್ದಾಣದಲ್ಲಿ ಕಂಡಿದ್ದೇ ಜತನವಾಗಿ ಎತ್ತಿಟ್ಟು ಸಂಬಂಧಪಟ್ಟವರಿಗೆ ತಲುಪಿಸಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಅಭಿನಂದನೆಗಳನ್ನೂ ಹೇಳಲಾಗುತ್ತಿದೆ